ಬೀದರ್ ರೊಟ್ಟಿ-ಚಟ್ನಿ ಇಂದ
ಡಾವಣಗೆರೆ ಬೆಣ್ಣೆದೋಸೆ ವರೆಗೂ...
ಹಳೇ ಕೋಟೆಗಳಿಂದ
ಮಾಡರ್ನ್ ಮೊಲ್ಲ್ಗಳ ವರೆಗೂ...
ಮೇಜರ್ ಕರೀಯಪ್ಪರಿಂದ
ವೀರ ಉನ್ನಿಕೃಷ್ಣನ್ ವರೆಗೂ...
ಪ್ರಕಾಶ್ ಪಡುಕೋಣೆ ಇಂದ
ಪಂಕಜ್ ಅಡ್ವಾಣಿ ವರೆಗೂ...
ಸರ್ಕಾರಿ ಶಾಲೆ ಅಂಗಳದಿಂದ
IIM ಕ್ಯಾಂಪಸ್ ವರೆಗೂ...
ಉತ್ತರದ ಕಾರಂಜಾ ಇಂದ
ದಕ್ಷಿಣದ ಕಾವೇರಿ ವರೆಗೂ...
ಮುತ್ತಿನ ಕಥೆ ಇಂದ
ಮುಂಗಾರು ಮಳೆಯ ವರೆಗೂ...
ಕುವೆಂಪು ಇಂದ
ಕಯ್ಕೇಣಿ ವರೆಗೂ...
ಕನ್ನಡ ಅದ್ಭುತ.
-ಲೋಕೇಶ್ ಶಾಸ್ತ್ರಿ
ಡಾವಣಗೆರೆ ಬೆಣ್ಣೆದೋಸೆ ವರೆಗೂ...
ಹಳೇ ಕೋಟೆಗಳಿಂದ
ಮಾಡರ್ನ್ ಮೊಲ್ಲ್ಗಳ ವರೆಗೂ...
ಮೇಜರ್ ಕರೀಯಪ್ಪರಿಂದ
ವೀರ ಉನ್ನಿಕೃಷ್ಣನ್ ವರೆಗೂ...
ಪ್ರಕಾಶ್ ಪಡುಕೋಣೆ ಇಂದ
ಪಂಕಜ್ ಅಡ್ವಾಣಿ ವರೆಗೂ...
ಸರ್ಕಾರಿ ಶಾಲೆ ಅಂಗಳದಿಂದ
IIM ಕ್ಯಾಂಪಸ್ ವರೆಗೂ...
ಉತ್ತರದ ಕಾರಂಜಾ ಇಂದ
ದಕ್ಷಿಣದ ಕಾವೇರಿ ವರೆಗೂ...
ಮುತ್ತಿನ ಕಥೆ ಇಂದ
ಮುಂಗಾರು ಮಳೆಯ ವರೆಗೂ...
ಕುವೆಂಪು ಇಂದ
ಕಯ್ಕೇಣಿ ವರೆಗೂ...
ಕನ್ನಡ ಅದ್ಭುತ.
-ಲೋಕೇಶ್ ಶಾಸ್ತ್ರಿ
No comments:
Post a Comment